ಕಲೆಸಂ, ಬೆಂಗಳೂರು ಸಹಯೋಗದಲ್ಲಿ ಮಂಡ್ಯದಲ್ಲಿ ಜೂನ್ 27 , 28 ರಂದು ನಡೆದ ಮಂಡ್ಯ ಜಿಲ್ಲಾ ಲೇಖಕಿಯರ ‌ಮೊದಲ ಸಮ್ಮೇಳನ ದ ಉದ್ಘಾಟನಾ ಸಮಾರಂಭದ ಪತ್ರಿಕಾ ವರದಿಗಳು

ಸಮ್ಮೇಳನದ ಸಮಾರೋಪ ಸಮಾರಂಭದ (ಮೊದಲ ದಿನ)ಪತ್ರಿಕಾ ವರದಿಗಳು   ಸಮ್ಮೇಳನದ ಸಮಾರೋಪ ಸಮಾರಂಭದ (ಎರಡನೆಯ ದಿನ)ಪತ್ರಿಕಾ ವರದಿಗಳು

ಕರ್ನಾಟಕ 2024-25ನೇ ಸಾಲಿನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ಪ್ರಶಸ್ತಿ, ನಳಿನಿ ಮೂರ್ತಿ ಪ್ರಶಸ್ತಿ ಪ್ರದಾನ ಹಾಗೂ ವೆಬ್‌ಸೈಟ್ ಬಿಡುಗಡೆ ಕಾರ್ಯಕ್ರಮ. ಕರ್ನಾಟಕ ಲೇಖಕಿಯರ ಸಂಘದ 24 – 25 ನೆಯ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 9 – 04 – 2026, ಗುರುವಾರದಂದು ಮಧ್ಯಾಹ್ನ 2.30 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸಬಿಹಾ ಭೂಮಿಗೌಡ ಅವರು ಮಾತನಾಡಿದರು. ಸುಮಾರು 37 – 38 ವರ್ಷಗಳ ಕಲೇಸಂನ ಒಡನಾಟವನ್ನು ಸ್ಮರಿಸಿದರು. ಲೇಖಕಿಯರ ಸಂಘವು ಆರಂಭದಿಂದಲೂ […]